ಬ್ಯಾಡಗಿ ತಾಲೂಕಿನ ಪಂಚಮಸಾಲಿ ಸಂಘದ ವತಿಯಿಂದ ಕದರಮಂಡಗಿಯಲ್ಲಿ ಪಿಯುಸಿ ಮತ್ತು ಹತ್ತನೇಯ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ

ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರು ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ಶಾಸಕರಾದ ಶ್ರೀ ವೀರುಪಾಕ್ಷಪ್ಪ ಬಳ್ಳಾರಿಯವರು,ಜಿಲ್ಲಾಧ್ಯಕ್ಷ ನಾಗರಾಜ್ ಕಡಕೋಳ,ತಾಲೂಕಾ ಅಧ್ಯಕ್ಷ ತಿರುಕಪ್ಪ ಮರಬಸಣ್ಣನ್ನವರು, ಶ್ರೀ ಶಂಕರಗೌಡ ಪಾಟೀಲ,

ಶ್ರೀ ಜಯಣ್ಣ ಶಿರೂರು, ಶ್ರೀಮತಿ ವಸಂತ ಹುಲ್ಲತ್ತಿ,ಶ್ರೀಮತಿ ಗೀತಾ ಕಾಕೋಳ ಹಾಗೂ ಸಮಾಜದ ಹಿರಿಯರು ಉಪಸ್ಥಿತರಿದ್ದರು.